Skip to main content

Posts

Featured

ಸೃಷ್ಟಿಯ ಚಲನ ಜೀವನ ಮರಣ

  ಸೃಷ್ಟಿಯ ಚಲನ  ಜೀವನ ಮರಣ ಜೀವ ಜೀವದ ಈ ಮಣ್ಣ ಮೂರು ದಿನದ ಸಂತೆಯ ಮುಗಿಸಿ ಸೇರುವರೆಲ್ಲಾ ಈ ಮಣ್ಣ ಕಾಡಲಿ ಹುಟ್ಟಿದ ಕೋಗಿಲೆಯ  ಧ್ವನಿಯೇ ಮಿಗಿಲೆಂದ್ಹೇಳುವರು ಕೆಸರಲಿ ಹುಟ್ಟಿದ ತಾವರೆಯ ದೇವರ ಮುಡಿಯಲಿ ಉಡಿಸುವರು||೨|| ಎಲ್ಲಿದೆಯಣ್ಣಾ ಮಡಿ ಮೈಲಿಗೆಯು ಸೃಷ್ಟಿಯ ಮೂಲ ಈ ಮಣ್ಣ||೨|| ಈ ಮಣ್ಣಿನ ಮಹಿಮೆಯ ಅರಿಯದ ಮಂದಿ ಮಣ್ಣಾಗಿ ಹೋಗ್ಯಾರು ಕಾಣಣ್ಣ||೨|| ಜಾತಿ ಪಂಥ ಮಡಿ ಮೈಲಿಗೆಯ ಭೇದ ಭಾವ ಈ ಮಣ್ಣಿಗಿಲ್ಲ ಬಡವ ಬಲ್ಲಿದ ದಲಿತವೆಂಬ ಭೇದ ಭಾವ ಈ ಮಣ್ಣಿಗಿಲ್ಲ ||೨|| ಯಾರೆ ಬಿತ್ತಿದರು ಫಲವನು ಕೊಡುವ ಪಾವನವಾದ ಈ ಮಣ್ಣು ||೨|| ಈ ಮಣ್ಣಿನ ಋಣದಲಿ ಬದುಕುವ ನಾವು ಕೊಡಲಿಲ್ಲ ಅದಕ್ಕೆ ಎನನ್ನು||೨||

Latest posts

ಹಸಿರು ಕ್ರಾಂತಿಯನ್ನು ಬೆಂಬಲಿಸಿದ್ದರಿಂದ ಎಡಪಂಥೀಯರು ಲಾಲ್ ಬಹದ್ದೂರ್ ಶಾಸ್ಟ್ರಿಯನ್ನು ‘ಅಮೆರಿಕನ್ ಏಜೆಂಟ್’ ಎಂದು ಕರೆದಿದ್ದರು: ಸದ್ಯ ದೆಹಲಿ ‘ರೈತ ಹೋರಾಟ’ದ ಹೆಸರಿನಲ್ಲಿ ದೇಶದ ನಾಯಕನನ್ನು ಜರೆಯುತ್ತಿರುವುದು ಇದೇ ಶೈಲಿಯಲ್ಲಿಯೆ.

ಸ್ವರಗಳಲ್ಲಡಗಿದ ಅಮ್ಮ

ಚೀನಿಯರ ಆ್ಯಪ್‌ಗಳಿಗೆ ನಿರ್ಬಂಧ ಹಾಕಲಾಯಿತು. ಮುಂದೇನು?

ಹೌದು! ನಿಮ್ಮ ಊಹೆ ಸರಿಯಾಗಿದೆ! ಇವಳು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಅಮೃತ್ ಸಿಂಗ್. ಜಾರ್ಜ್ ಸೊರೊಸ್ನ ಓಪನ್ ಸೊಸೈಟಿ ಫೌಂಡೇಶನ್ದ ಜಸ್ಟೀಸ್ ಇನಿಶಿಯೇಟಿವ್ ಕಾರ್ಯದ ಹೊಣೆ..!!